"ವಿಜಯ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟವಾದ ಪರಾಗಸ್ಪರ್ಶ ಅಂಕಣದ ಆಯ್ದ ಲೇಖನಗಳ ಸಂಕಲನವಿದು. ಯಾವುದೇ ಪಕ್ಷ-ಪಂಗಡ, ಜಾತಿ-ಧರ್ಮ, ರಾಜಕೀಯಗಳ ಪೂರ್ವಾಗ್ರಹವಿಲ್ಲದೆ, ಸಾಮಾನ್ಯ ವಿಷಯಗಳ ಬಗ್ಗೆ "ಇದು ಹೀಗೂ ಇದೆಯೇ!" ಎಂದು ಅಚ್ಚರಿಯಾಗುವಂತೆ ಸರಳವಾಗಿ ಬರೆಯುವ ಇವರ ಶೈಲಿ ಅಸಂಖ್ಯ ಓದುಗರ ಮನಗೆದ್ದಿದೆ. ಸರಾಗ ಹರ್ಷ ನೀಡುವುದರಲ್ಲಿ ಸಂದೇಹವೇ ಇಲ್ಲ!

ಶ್ರೀವತ್ಸ ಜೋಶಿ

16 other products in the same category:

Product added to compare.