ಭಾರದತ ಪರಂಪರೆಯಲ್ಲಿ 'ಬೇತಾಳ ಪಂಚವಿಂಶತಿ' ಕಥೆಗಳೆಂದೇ ಈ ಕಥೆಗಳು ಪ್ರಸಿದ್ಧವಾಗಿವೆ. ಅದ್ಭುತ ರಮ್ಯವಾದ ಈ ಕಥೆಗಳು ಬುದ್ಧಿಚಾತುರ್ಯಕ್ಕೂ ಒಳ್ಳೆಯ ನಿದರ್ಶನಗಳಾಗಿವೆ.

  ಈ ಕಥೆಗಳಿಗೆ ಮೂಲ ಸೋಮದೇವನ ಸಂಸ್ಕೃತ " ಕಥಾಸರಿತ್ಸಾಗರ" ಎಂಬ ಬೃಹತ್ ಕಥಾಕೋಶ. ಆ ಗ್ರಂಥದ ಕನ್ನಡ ಮತ್ತು ಇಂಗ್ಲಿಷ್ ಅನುವಾದಗಳ ನೆರವಿನಿಂದ ಈ ಕೃತಿಯನ್ನು ಸಿದ್ಧಪಡಿಸಲಾಗಿದೆ. ಇದು ಮಕ್ಕಳಿಗೆ ಪ್ರಿಯವಾಗುವುದರಲ್ಲಿ ಸಂದೇಹವಿಲ್ಲ.

                                                                                                                                                                             ಸು. ರುದ್ರಮೂರ್ತಿ ಶಾಸ್ತ್ರಿ 

ಸು. ರುದ್ರಮೂರ್ತಿ ಶಾಸ್ತ್ರಿ

16 other products in the same category:

Product added to compare.