ರಾಜೇಂದ್ರ ಕಾರಂತ / Rajendra karantha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:80
ಪುಸ್ತಕದ ಸಂಖ್ಯೆ:698
Reference: ಡಾ. ಸಿದ್ಧಲಿಂಗಯ್ಯ
ಡಾ. ಸಿದ್ಧಲಿಂಗಯ್ಯ / Dr.Siddhalingayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:176
ಪುಸ್ತಕದ ಸಂಖ್ಯೆ:605
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಡಾ| ಸಿದ್ಧಲಿಂಗಯ್ಯನವರು ಕವಿ ಮಾತ್ರವಲ್ಲ ಕನ್ನಡದ ಅತ್ಯುತ್ತಮ ಗದ್ಯ ಬರಹಗಾರರಲ್ಲಿ ಒಬ್ಬರು ಎನ್ನುವುದನ್ನು ಸಾಕ್ಷೀಕರಿಸುವ ಮೂವತ್ಮೂರು ಲೇಖನಗಳು `ಆ ಮೂಲೆ ಈ ಮೂಲೆ'ಯಲ್ಲಿವೆ. ಬುದ್ಧ, ಬಸವಣ್ಣ, ಗಾಂಧಿ, ಅಂಬೇಡ್ಕರ್, ಲೋಹಿಯಾ, ಮಾಕ್ರ್ಸ್, ಪೆರಿಯಾರ್, ಓಶೋ, ಕುವೆಂಪುರವರ ಬದುಕು, ಚಿಂತನೆ, ಸಿದ್ಧಾಂತಗಳನ್ನು ಪ್ರೀತಿಯಿಂದ ಗಮನಿಸಿದ ಮತ್ತು ಸ್ವೀಕರಿಸಿದ, ಪ್ರಗತಿಶೀಲತೆಯ ಜೊತೆಗೆ ಬಂಡಾಯ ಮನೋಧರ್ಮವನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವವೊಂದರ ಅಭಿವ್ಯಕ್ತಿಯ ಮಾದರಿ ಈ ಬರಹಗಳಲ್ಲಿ ಸ್ಫುಟವಾಗಿ ಕಾಣುತ್ತದೆ."-ಡಾ. ಬೈರಮಂಗಲ ರಾಮೇಗೌಡ.ಸಿದ್ಧಲಿಂಗಯ್ಯನವರು, ವ್ಯಕ್ತಿ-ಕೃತಿಯನ್ನು ಕುರಿತು ಹಾಗೂ ಸಮಾಜವನ್ನು ಕುರಿತು ಮಾಡಿದ ಭಾಷಣಗಳ ಲಿಖಿತ ರೂಪ ಈ ಸಂಕಲನ.