ಸಂಸ್ಕøತ ಮತ್ತು ಕನ್ನಡ ಕ್ಷೇತ್ರದಲ್ಲಿ ಬನ್ನಂಜೆ ಗೋವಿಂದಾಚಾರ್ಯರು ನಡೆಸಿರುವ ಶಾಸ್ತ್ರ-ಸಾಹಿತ್ಯ-ಸಾಧನೆ ಬೆರಗನ್ನುಂಟು ಮಾಡುವಂಥದ್ದು. ಸಂಸ್ಕøತ ಸಂಶೋಧನೆಯ ಜತ್ತಿನಲ್ಲಂತೂ ಅವರು ಒಂಟಿಸಲಗ. ಕನ್ನಡದ ಮಣ್ಣಿನಲ್ಲಿ ನಿಂತು, ಸಂಸ್ಕøತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ-ದಾರ್ಶನಿಕ. ಋತುಗಳ ಹೆಣಿಗೆ ಸಂಸ್ಕøತ ಕವಿ ಕಾಳಿದಾಸನ ಋತುಸಂಹಾರಮ್ ಕೃತಿಯ ಕನ್ನಡದ ಅವತರಣಿಕೆ.

ಅನು:ಬನ್ನಂಜೆ ಗೋವಿಂದಾಚಾರ್ಯ

16 other products in the same category:

Product added to compare.