ಪ್ರಸಿದ್ಧ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ರವರು ಬರೆದ ಹೆಡ್ ಲೈನ್ ಮೇಲೆ ಹೈಲೈಟ್ ಬೀರುವ ಕೃತಿ.ಹೆಡ್ ಲೈನ್ ಬರೆಯುವುದೊಂದು ಅದ್ಭುತ ಕಲೆ. ಅದೊಂದು ವಿಶಿಷ್ಟ (ಸಾಹಿತ್ಯ) ಪ್ರಕಾರ. `ವಿಜಯ ಕರ್ನಾಟಕ' ಬರುವ ತನಕ ಕನ್ನಡ ಪತ್ರಿಕೋದ್ಯಮದಲ್ಲೂ ಹೆಡ್ ಲೈನ್ ಬರಹಕ್ಕೆ ಅಂಥ ಪ್ರಾಮುಖ್ಯ ಪ್ರಾಪ್ತವಾಗಿರಲಿಲ್ಲ. ತಲೆಬರಹ ಸಹ ಪತ್ರಿಕೆಯ ಹಣೆಬರಹ ಬರೆಯಬಲ್ಲುದು ಎಂಬುದನ್ನು ಈಗ ಎಲ್ಲರೂ ಒಪ್ಪುವಂತಾಗಿರುವುದಕ್ಕೆ `ವಿಕ'ವೇ ನಿದರ್ಶನ. ಒಂದು ಘಟನೆ ಅಥವಾ ಘಟನೆಯ ವರದಿ ಹೆಡ್ ಲೈನ್ ಮೂಲಕ ಸದಾ ನೆನಪಾಗಿ ನಮ್ಮಲ್ಲಿ ಉಳಿಯುತ್ತದೆ.

ವಿಶ್ವೇಶ್ವರಭಟ್

16 other products in the same category:

Product added to compare.