ಈ ಪುಸ್ತಕದಲ್ಲಿರೋ ಸಂದೇಶಗಳು ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಸಣ್ಣ ಸಣ್ಣ ಪಾಠಗಳಂತಿವೆ. ಎಲ್ಲೂ ಗೊಡ್ಡು ಉಪದೇಶಗಳಿಲ್ಲ. ವಿಚಾರಗಳ ಹೇರಿಕೆಯಿಲ್ಲ. ನಮ್ಮಲ್ಲಿರುವುದನ್ನು ಎತ್ತಿ ತೋರಿಸಬೇಕು, ಅಂತರಂಗದೊಳಗೆ ಪುಟ್ಟ ಹೆಜ್ಜೆಯಿಡಬೇಕು - ಇವೇ ಈ ಪುಸ್ತಕದ ಉದ್ದೇಶ. ಅದೇ ಸಾರ.

ವಿಶ್ವೇಶ್ವರ ಭಟ್

16 other products in the same category:

Product added to compare.