"ತಜ್ಞರು ಹೆಚ್ಚಾಗಿದ್ದಾರೆ; ಸಮಸ್ಯೆಗಳೂ ಹೆಚ್ಚಾಗಿವೆ. ನಮ್ಮ ಆಸ್ತಿಗಳನ್ನು ಹಿಗ್ಗಿಸಿದ್ದೇವೆ; ಮೌಲ್ಯಗಳನ್ನು ಕುಗ್ಗಿಸಿದ್ದೇವೆ. ಮಿತಿ ಮೀರಿ ಮಾತನಾಡುತ್ತೇವೆ; ಪ್ರೀತಿಸುವುದನ್ನೇ ಮರೆತಿದ್ದೇವೆ. ಬದುಕಲು ಹೇಗೆ ಗಳಿಸಬೇಕೆಂಬುದು ನಮಗೆ ತಿಳಿದಿದೆ; ಆದರೆ ಬದುಕುವುದೇ ತಿಳಿದಿಲ್ಲ. ದೂರದ ಚಂದ್ರನಲ್ಲಿಗೆ ಹೋಗಿ ಬಂದಿದ್ದೇವೆ; ಆದರೆ ಹತ್ತಿರದವರನ್ನು ಕಾಣಲು ರಸ್ತೆ ದಾಟುವುದೂ ಕಷ್ಟವಾಗಿದೆ. ನಾವು ಕೂಡುವುದಕ್ಕಿಂತ ಹೆಚ್ಚು ಅಗಲುತ್ತೇವೆ..." - ಎನ್ನುವ ಗೊ.ರು.ಚ.ರವರ ಸೂಕ್ಷ್ಮ ಸಂವೇದನಾಶೀಲ ಚಿಂತನ ಬರಹಗಳ ಗುಚ್ಛವಿದು.

ಗೊ.ರು. ಚನ್ನಬಸಪ್ಪ

16 other products in the same category:

Product added to compare.