"ಸಮಕಾಲೀನ ಸ್ಪರ್ಧಾಪ್ರಪಂಚದಲ್ಲಿ ಆತಂಕ, ಒತ್ತಡ, ಖಿನ್ನತೆ, ಕೀಳರಿಮೆ ಮತ್ತು ಅಪಜಯ ಸಾಮಾನ್ಯ ಸಂಗತಿ. ಈ ವೈವಿಧ್ಯಮಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ಅಗತ್ಯವಾದದ್ದು ಆತ್ಮವಿಶ್ವಾಸ ಮತ್ತು ಗೆಲ್ಲುವ ಛಲ. ಆತ್ಮವಿಶ್ವಾಸದ ಕೊರತೆಯನ್ನು ನಿವಾರಿಸಿಕೊಳ್ಳುವುದು ಹೇಗೆ? ಅದರ ಪ್ರಾಮುಖ್ಯತೆ ಎಷ್ಟು? ಮುಂತಾದ ಪ್ರಶ್ನೆಗಳಿಗೆ ಸರಳ ಮಾತುಗಳಲ್ಲಿ ಉತ್ತರವನ್ನು ಹೇಳುವ ಈ ಪುಸ್ತಕ ಆತ್ಮವಿಶ್ವಾಸವನ್ನು ಕುರಿತ ಸೂತ್ರಗಳ ಕೈಪಿಡಿಯೆನ್ನಬಹುದು.

ಸಂಪಟೂರು ವಿಶ್ವನಾಥ್

16 other products in the same category:

Product added to compare.