"ಭಾಷೆ, ಪದಗಳೊಡನೆ ಮಧುರ ಬಾಂಧವ್ಯ, ಅದರ ಉಸಿರಿಗೆ ಕಿವಿಗೊಡುವ ಶಕ್ತಿ ಇಲ್ಲದೆ ಹೋದರೆ ಡುಂಡಿಯಂತೆ ಬರೆಯಲಾಗದು. ನಮ್ಮ ಭಾಷೆಯೊಳಗೇ, ನಮ್ಮ ತೀರ ಸಾಮಾನ್ಯ ಎನ್ನಿಸುವ ದೈನಿಕದೊಳಗೇ ಹುದುಗಿರುವ ಹಾಸ್ಯವನ್ನು ತೋರಿ ನಗೆಮುಗುಳು ಅರಳಿಸುವುದು ಸಾಮಾನ್ಯವಲ್ಲ. ಡುಂಡಿರಾಜರ ಕವಿತೆಗಳಿಂದ ನಗೆ ಹುಟ್ಟುವುದು ನಿಜ. ಆದರೆ ಅವು ಬರಿಯ ನಗೆಹನಿಗಳಲ್ಲ ಎಂಬುದೂ ಅಷ್ಟೇ ನಿಜ" ಎಂದಿದ್ದಾರೆ ಡಾ. ಚಿಂತಾಮಣಿ ಕೊಡ್ಲೆಕೆರೆ. ಕೊರೊನಾ ಸಂದರ್ಭದಲ್ಲಿ ಬಂದ ಡುಂಡಿರಾಜರ ಹನಿಗವನಗಳ ಸಂಗ್ರಹವಿದು.

ಎಚ್. ಡುಂಡಿರಾಜ್

16 other products in the same category:

Product added to compare.