ರಮಣ ಮಹರ್ಷಿ ದಕ್ಷಿಣ ಭಾರತದ ಅರುಣಾಚಲದಲ್ಲಿ ಪ್ರಕಟವಾದ ಆಧ್ಯಾತ್ಮಿಕ ಜ್ಯೋತಿ. ರಮಣರನ್ನು ಕುರಿತು ವಿಸ್ತಾರವಾಗಿ ಕನ್ನಡದಲ್ಲಿ ಬರೆದಂತಹ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಕಿರು ಹೊತ್ತಿಗೆಯಲ್ಲಿ ರಮಣರ ಸಾರವತ್ತಾದ ಚಿಂತನೆಯನ್ನು ಸಂಗ್ರಹಿಸಿಕೊಟ್ಟಿದ್ದಾರೆ. ರಮಣರೊಂದಿಗೆ ಅವರ ಭಕ್ತರು ನಡೆಸಿದ ಮಾತುಕತೆ, ರಮಣರು ನೀಡಿರುವ ಬೋಧನೆಗಳು, ರಮಣರ ಪದ್ಯರೂಪದ ಕೃತಿಗಳ ಅನುವಾದ ಈ ಕಿರು ಹೊತ್ತಿಗೆಯಲ್ಲಿದೆ.

ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ

16 other products in the same category:

Product added to compare.