ಮೂಲ:ಸುರೇಶ್ ಸೋಮಪುರ.
ಅನು:ಎಂ.ವಿ.ನಾಗರಾಜರಾವ್ / M.V. Nagarajrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :
ಪುಸ್ತಕದ ಸಂಖ್ಯೆ : 920
Reference: ಎಂ.ಎಚ್. ಕೃಷ್ಣಯ್ಯ
ಎಂ.ಎಚ್. ಕೃಷ್ಣಯ್ಯ / M.H. Krishnayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:204
ಪುಸ್ತಕದ ಸಂಖ್ಯೆ:69
ISBN:81-87321-38-5
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಕೃತಿಯ ಅನುಭವಕ್ಕೆ ಅನುಭವವೆಂಬುದೇ ಒಂದು ಪ್ರಕ್ರಿಯೆ, ಮನಗತವಾಗದೆ `ಅರ್ಥ' ದಕ್ಕುವುದಿಲ್ಲ ಎನ್ನುವ ಪ್ರೊ. ಎಂ.ಎಚ್. ಕೃಷ್ಣಯ್ಯನವರು ಇಲ್ಲಿಯ ಲೇಖನಗಳಲ್ಲಿ ಕಾವ್ಯ, ಭಾಷೆ, ಅಭಿವ್ಯಕ್ತಿಗಳ ಸಂಬಂಧ ಕುರಿತು ಚರ್ಚಿಸಿದ್ದಾರೆ. ಪಂಪ, ಕುವೆಂಪು, ಪುತಿನ ಅವರ ಮಹಾಕಾವ್ಯಗಳನ್ನು, ವಚನಕಾರರು, ಕಣವಿ, ಸನದಿ, ಲಕ್ಷ್ಮೀನಾರಾಯಣಭಟ್ಟರ ಕಾವ್ಯವನ್ನು ಆ ದೃಷ್ಟಿಯಿಂದ ನೋಡಿ ತಮ್ಮ ಒಲವು ನಿಲುವುಗಳನ್ನು ಸೂಚಿಸಿದ್ದಾರೆ, ಆ ಮೂಲಕ ಚಿಂತನೆಗೆ ಉಪಯುಕ್ತ ವಿಚಾರಗಳನ್ನು ನೀಡಿದ್ದಾರೆ.