`ಕಲ್ಲುಕಂಬವೇರಿದ ಹುಂಬ' ಸಾಮಾಜಿಕ ಕಾದಂಬರಿಯಾಗಿದ್ದು ಪತ್ತೇದಾರಿ ಕಥಾನಕದಂತಿದೆ. ನಾಡಿನ ಜನಪ್ರಿಯ ವಾರಪತ್ರಿಕೆ `ತರಂಗ' ಏರ್ಪಡಿಸಿದ್ದ ಮಿನಿ ಕಾದಂಬರಿ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಕೃತಿ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ತುಳುನಾಡಿನ ಜನರ ನಂಬಿಕೆ, ಆರಾಧನಾ ಪರಂಪರೆ, ಪುರಾಣ, ಐತಿಹ್ಯ, ಇತಿಹಾಸಗಳನ್ನೆಲ್ಲ ವಿವರವಾಗಿ ಕಲಾತ್ಮಕವಾಗಿ ಶೋಧಕ ದೃಷ್ಟಿಯಿಂದ ನೋಡುವ, ದಾಖಲಿಸುವ ಭಿನ್ನ ಬಗೆಯ ಕಾದಂಬರಿ ಇದೆಂಬುದು ಗಮನೀಯ ಅಂಶ. -ಡಾ. ಜಿ.ಎನ್. ಉಪಾಧ್ಯ

ಬಿ. ಜನಾರ್ದನ ಭಟ್

16 other products in the same category:

Product added to compare.