ಡಾ| ಎಂ. ಸುಮಿತ್ರ / Dr. M. Sumithra
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:124
ಪುಸ್ತಕದ ಸಂಖ್ಯೆ : 91
ISBN :81-87321-70-9
Reference: ಬನ್ನಂಜೆ ಗೋವಿಂದಾಚಾರ್ಯ
ಬನ್ನಂಜೆ ಗೋವಿಂದಾಚಾರ್ಯ / Bannje Govindhacharya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:152
ಪುಸ್ತಕದ ಸಂಖ್ಯೆ:647
Your payments are 100% secure
Delivery between 2-8 days
No returns accepted, Please refer our full policy
"ಮುಗಿಲ ಮಾತು" ಬನ್ನಂಜೆಯವರ ಐದು ಆಕಾಶವಾಣಿ ನಾಟಕಗಳ ಸಂಕಲನ. "ಜಡೆ ಹೆಣೆದಳು ಪಾಂಚಾಲಿ" ಭಟ್ಟನಾರಾಯಣನ ಸಂಸ್ಕೃತ ನಾಟಕ "ವೇಣಿ ಸಂಹಾರ"ದ ಸಂಕ್ಷಿಪ್ತ ಕನ್ನಡ ರೂಪ. "ನಡುವಿನವನ ಬಿಡುಗಡೆ" ಭಾಸ ಕವಿಯ ಸಂಸ್ಕೃತ ರೂಪಕ ಮಧ್ಯಮ ವ್ಯಾಯೋಗದ ಕನ್ನಡ ರೂಪಾಂತರ. "ಅಗ್ನಿ ಮಿತ್ರನಿಗೆ ಒಲಿದ ಮಾಲವಿಕೆ" ಕಾಳಿದಾಸನ ಸಂಸ್ಕೃತ ನಾಟಕ "ಮಾಲವಿಕಾಜ್ಞಿಮಿತ್ರ"ದ ಸಂಗ್ರಹ ರೂಪ. "ಕಾಳಿದಾಸನ ಆತ್ಮಕಥೆ" ಒಂದು ಕಾಲ್ಪನಿಕ ರೂಪಕ. "ಆನಂದ ತೀರ್ಥ" ಆಚಾರ್ಯ ಮಧ್ವರ ಜೀವನವನ್ನು ಕುರಿತು ಆಕಾಶವಾಣಿಗೆ ಬರೆದ ಒಂದು ರೂಪಕ.