ಕೃಷ್ಣಮೂರ್ತಿ ಹನೂರು / Krishnamurthy Hanur
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :120
ಪುಸ್ತಕದ ಸಂಖ್ಯೆ:792
ISBN :978-93-87192-89-8
Reference: ಚಂದ್ರಶೇಖರ ಕಂಬಾರ
ಚಂದ್ರಶೇಖರ ಕಂಬಾರ / Chandrashekar Kambara
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:208
ಪುಸ್ತಕದ ಸಂಖ್ಯೆ:873
ISBN : 978-93-92230-53-0
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಎಲ್ಲಿಯವರೆಗೆ ಜಾನಪದ ಸಂಸ್ಕೃತಿಗೆ ಕಲೆಯು ಅಗತ್ಯವಿದೆಯೋ, ಎಲ್ಲಿಯವರೆಗೆ ಅದು ಜಾನಪದದ ಸಂಸ್ಕೃತಿಯಾಗಿರುತ್ತದೆಯೋ ಅಲ್ಲಿಯವರೆಗೆ ಕಲೆಯು ಮುಂದುವರೆಯುತ್ತದೆ.
ಮುಂಗೋಳಿ ಕೂಗ್ಯಾವು ಮೂಡಣ ಬೆಳಗಿ |
ತಂಗಾಳಿ ಬೀಸ್ಯಾವು ತವರೀ ಹೂವರಳಿ ||
ಹೂಹೂವಿನೊಳಗೊಂದು ಕೈಲಾಸವರಳ್ಯಾವು |
ಕೈಲಾಸ ಹಾಡ್ಯಾವು ಏನಂತ ತಾಯೇ |
ಸಾವಿರದ ಶರಣವ್ವ ಕನ್ನಡದ ತಾಯೇ ||
ಅನೇಕ ವರ್ಷಗಳ ಹಿಂದೊಮ್ಮೆ ತೋಂಡಿಯಾಗಿದ್ದ ಈ ಕತೆಗಳನ್ನು ನಾಟಕವಾಗಿಸಿ ದೂರದರ್ಶನದಲ್ಲಿ, ಸುಮಾರು ಹದಿನೈದುವಾರ ತೋರಿಸಲಾಗಿತ್ತು. ಆಗ ಸನ್ಮಾನ್ಯ ಶಿವರುದ್ರಪ್ಪನವರು, ಅನಂತಮೂರ್ತಿ ಅವರಂಥ ಹಿರಿಯರು ನಿರೂಪಕರಾಗಿದ್ದರು. ಅವುಗಳನ್ನೇ ನಾಟಕ ರೂಪದಲ್ಲಿ "ಸಾವಿರದ ಶರಣವ್ವ ಕನ್ನಡದ ತಾಯೇ" ಎಂದು ಹೆಸರಿಸಿ ನಿಮ್ಮ ಕೈಗಿಡುತ್ತಿದ್ದೇನೆ.
- ಚಂದ್ರಶೇಖರ ಕಂಬಾರ