"ಶ್ರೀಧರ್ ಅವರ ಮತ್ತೊಂದು ವಿಶಿಷ್ಟ ಕೃತಿ ಇದು. ಪ್ರಸ್ತುತ ಸಂಗತಿಗಳಿಗೆ ತಮ್ಮ ಪ್ರತಿಕ್ರಿಯೆಗಳ ಮೂಲಕ ಓದುಗರನ್ನು ಚಿಂತನೆಗೆ ತೊಡಗಿಸುವ ಶ್ರೀಧರ್ ಅವರ ಆಸಕ್ತಿ ಅಧ್ಯಯನದ ವ್ಯಾಪ್ತಿಯನ್ನು ಇಲ್ಲಿ ಕಾಣಬಹುದು. ಜನಪರವಾದ ಬೌದ್ಧಿಕ ಚಿಂತನೆ ಈ ಲೇಖನಗಳಲ್ಲಿ ಹರಳುಗಟ್ಟಿದೆ. ಈ ಬರಹಗಳಲ್ಲಿನ ದಿಟ್ಟತನ, ಕಾಳಜಿ ಅವರ ವ್ಯಕ್ತಿತ್ವದ ಸ್ಪಂದನಶೀಲ ಗುಣವನ್ನು ಎತ್ತಿ ತೋರಿಸುತ್ತದೆ."

ಅಗ್ನಿ ಶ್ರೀಧರ್

16 other products in the same category:

Product added to compare.