ಎಸ್. ಸುರೇಂದ್ರನಾಥ್ / S.Surendranath
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :112
ISBN :
ಪುಸ್ತಕದ ಸಂಖ್ಯೆ : 601
Reference: ಡಾ. ಕೆ.ಎನ್. ಗಣೇಶಯ್ಯ
ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :328
ISBN :
ಪುಸ್ತಕದ ಸಂಖ್ಯೆ : 571
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಆರ್ಯರು ಹೊರಗಿನಿಂದ ಬಂದು ಸಿಂಧೂ ನದಿಯ ದಡದಲ್ಲಿ ನೆಲಸಿದ್ದರೆ? ಹಾಗಾದರೆ ದಕ್ಷಿಣ ಭಾರತದಲ್ಲಿ ನೆಲೆಗೊಂಡ ದ್ರಾವಿಡರು ಯಾರು? ಸಾವಿರಾರು ವರ್ಷಗಳ ಹಿಂದೆ ಸಾಕಷ್ಟು ಉಚ್ಛ್ರಾಯ ಸ್ಥಿತಿಯಲ್ಲಿದ್ದ ಸಿಂಧೂ ನಾಗರಿಕತೆ ಇದ್ದಕ್ಕಿದ್ದಂತೆ ಕೊನೆಗೊಂಡದ್ದೇಕೆ? ಆರ್ಯರು ಮತ್ತು ದ್ರಾವಿಡರಲ್ಲಿ ಸಾಮ್ಯತೆ ಇದೆಯೇ? ಇವರಿಬ್ಬರೂ ಒಂದೇ ಮೂಲದಿಂದ ವಲಸೆ ಬಂದವರಿದ್ದಿರಬಹುದೆ?" - ಹೀಗೆ ಆರ್ಯರ ಮೂಲವನ್ನು ಶೋಧಿಸುವ ಈ ಕಾದಂಬರಿಯಲ್ಲಿ ಪುರಾಣ, ಇತಿಹಾಸ, ಚರಿತ್ರೆಗಳೆಲ್ಲವೂ ಒಂದರೊಳಗೊಂದು ಮಿಳಿತವಾಗಿ ಹೊಸದೇ ಆಯಾಮವನ್ನು ಸೃಷ್ಟಿಸಿವೆ.