• Out-of-Stock

ಅಂಗಳದ ತುಂಬಾ ಸಣ್ಣ ಸಣ್ಣ ನೀರಿನ ಕೊಳಗಳು. ಎಲ್ಲಾ ನೀರಿನ ಕೊಳದಲ್ಲೂ ಒಂದೊಂದು ಚಂದ್ರ. ಅಂಗಳದ ತುಂಬಾ ಚಂದ್ರನ ತುಂಡುಗಳು. ಒಂದು ದೊಡ್ಡ ಗಾಳಿ ಬಂದು ಚಂದ್ರ ಚೂರು ಚೂರಾಗಿ ನಮ್ಮನೆ ಹಿತ್ತಲಲ್ಲಿ ಬಿದ್ದಂಗಿತ್ತು. (ಕಾದಂಬರಿ ಸಾಲುಗಳು). ಬದುಕಿನ ಹೆಜ್ಜೆ ಹೆಜ್ಜೆಗೂ ದುರಂತಗಳನ್ನೇ ಕಟ್ಟಿಕೊಂಡು ತಡವರಿಸುತ್ತಿರುವ ಒಂದು ಸಂಸಾರದ ತಲ್ಲಣ ಹುಟ್ಟಿಸುವ ಕಥಾನಕ ಈ ಕಾದಂಬರಿಯಲ್ಲಿದೆ.

ಎಸ್. ಸುರೇಂದ್ರನಾಥ್

16 other products in the same category:

Product added to compare.