ರಾಜೇಂದ್ರ ಕಾರಂತ / Rajendra Karantha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 56
ಪುಸ್ತಕದ ಸಂಖ್ಯೆ:349
Reference: ಅನು:ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು
ಅನು:ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು. / Shri Sachhidhanandha Shankarabarathi Swamigalu
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:64
ಪುಸ್ತಕದ ಸಂಖ್ಯೆ : 198
ISBN :
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
`ರಾಜನೀತಿ'ಯಲ್ಲಿ ಇಂದಿಗೂ ತನ್ನ ಪ್ರಾಮುಖ್ಯವನ್ನು ಕಾಪಾಡಿಕೊಂಡು ಬಂದಿರುವ ಕೃತಿ "ಚಾಣಕ್ಯನ ನೀತಿಸೂತ್ರ". ಕೃತಿ ರಚನೆಗೊಂಡು ಸುಮಾರು ಎರಡು ಸಾವಿರ ವರ್ಷಗಳೇ ಸಂದಿದ್ದರೂ ಇದೀಗ ರಚನೆಯಾಗಿದೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತದೆ. "ಚಾಣಕ್ಯನ ನೀತಿಸೂತ್ರ"ದ ಕೃತಿಕಾರನ ಅಪಾರ ಪಾಂಡಿತ್ಯ, ಆಳವಾದ ಅನುಭವ, ರಾಜಕೀಯ ಕುಟಿಲತೆ, ಚಾಣಾಕ್ಷ್ಯತನ ಅಚ್ಚರಿ ಮೂಡಿಸುತ್ತದೆ. ಈ ಪುಸ್ತಕದಲ್ಲಿ "ಚಾಣಕ್ಯನ ನೀತಿಸೂತ್ರ"ಗಳನ್ನು ಅರ್ಥಸಮೇತ ಕೊಡಲಾಗಿದೆ.