ಸತ್ಯಕಾಮರ ಮತ್ತೊಂದು ಅರ್ಥಗರ್ಭಿತವಾದ ಕೃತಿ "ಕೃಷ್ಣಾರ್ಪಣ". ಇದು ಪುರಾಣ ಕಥೆಯಲ್ಲ, ವರ್ತಮಾನದ ಎಚ್ಚರವೊಂದು ಇಲ್ಲಿ ಜೀವಂತವಾಗಿ ನೋಡುತ್ತಿದೆ. ಭವಿಷ್ಯದ ಕಾಣ್ಕೆಯೂ ಇದೆ. ಇದು ಭೂತದಲ್ಲಿ ನಿಂತು ಭವಿಷ್ಯವನ್ನು ನೋಡುವ ವರ್ತಮಾನದ ಕಥೆ. ಸತ್ಯಕಾಮರ ಮುಂಗಾಣ್ಕೆಯನ್ನು ಹೇಳುವ ಸುಂದರ ಕಥನ.

ಸತ್ಯಕಾಮ

16 other products in the same category:

Product added to compare.