"ಇದು ಕೇವಲ ಪ್ರವಾಸ ಕಥನವಾಗಿಲ್ಲ. ಜೊತೆಗೆ ಸ್ಥಳೀಯ ಐತಿಹ್ಯ-ಪುರಾಣಗಳನ್ನು ಪರಿಚಯಿಸುತ್ತಾ ಓದುಗರಿಗೆ ಒಂದಿಷ್ಟೂ ಬೇಸರ-ಆಯಾಸವಾಗದಂತೆ ಹಿಮಾಲಯ-ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳ ಪರಿಚಯ ಮಾಡಿಕೊಡುತ್ತಾರೆ. ಹಿನ್ನೆಲೆಯಲ್ಲಿ ಶರ್ಮರ ಇಂಜಿನಿಯರ್ ಮನಸ್ಸು ಕೆಲಸ ಮಾಡುತ್ತದೆ. ಲವಲವಿಕೆಯ ಚೇತೋಹಾರಿ ಬರವಣಿಗೆಯ ಈ ಕೃತಿ ಹಿಮಾಲಯವನ್ನು ಕಣ್ಣೆದುರಿಗೆ ತಂದುನಿಲ್ಲಿಸುತ್ತದೆ."

ಡಾ. ಗಜಾನನ ಶರ್ಮ

16 other products in the same category:

Product added to compare.