``ಆತ್ಮಕಥೆ ಒಬ್ಬ ವ್ಯಕ್ತಿಯ ವಿಕಸನದ ಕಥೆಯಷ್ಟೇ ಆಗದೆ ಒಂದು ಸಮುದಾಯದ ವಿಕಸನದ ಕಥೆಯೂ ಆಗುತ್ತದೆ. ಈ ಪಠ್ಯದಲ್ಲಿ ವೈಯಕ್ತಿಕ ಮುಖಾಮುಖಿಗಳೆಲ್ಲವೂ ಸಾಮುದಾಯಿಕ ಚರ್ಚೆಗಳೂ ಆಗಿರುವುದರಿಂದ ಇತಿಹಾಸ ಪ್ರಜ್ಞೆ ಅಂತರ್ಗತ ವಾಗಿರುವುದನ್ನು ಗಮನಿಸಬೇಕು. ಈ ವಿಕಸನದ ಬಹುಭಾಗ ಚರಿತ್ರೆಯ ಮೂಲಕ ಅನುಭವದ ಹುಡುಕಾಟದಲ್ಲಿ ಆಳವಾದ ಮಾನವೀಯತೆಯನ್ನು ಅಪ್ಪಿಕೊಂಡಿರುವ ಪರಿಣಾಮದಿಂದಲೇ ಆಗಿದೆ. ಮೂಡ್ನಾಕೂಡು ಚಿನ್ನಸ್ವಾಮಿ ಒಬ್ಬ ಕವಿಯಾಗಿ ತಮ್ಮ ಆತ್ಮಕಥನದಲ್ಲಿ ಜೀವಪರ ಕಾಳಜಿಯುಳ್ಳ ಒಂದು ಚಿತ್ರಕಾವ್ಯವನ್ನು ಸಮಚಿತ್ತದಿಂದ ಕಟ್ಟಿಕೊಡಲು ಯಶಸ್ವಿಯಾಗಿದ್ದಾರೆ.''  

ಮೂಡ್ನಾಕೂಡು ಚಿನ್ನಸ್ವಾಮಿ

16 other products in the same category:

Product added to compare.