"ಕನ್ನಡಕ್ಕೆ ಎಂಟನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದವರು ಚಂದ್ರಶೇಖರ ಕಂಬಾರರು. ಜನಪದ ಜೀವಸತ್ವವನ್ನು ಹೀರಿಕೊಂಡು ಆಧುನಿಕ ಮನಸ್ಸಿನಿಂದ ಪ್ರತಿಕ್ರಿಯಿಸಿದವರಲ್ಲಿ ಬೇಂದ್ರೆಯವರನ್ನು ಬಿಟ್ಟರೆ ಕಂಬಾರರೇ ಪ್ರಮುಖರು. ದೇಸಿ ಭೂಮಿಯ ಮೇಲೆ ನಿಂತು ಆಧುನಿಕ ಆಕಾಶವನ್ನು ಜಾನಪದ ಪರಂಪರೆಯ ದೃಷ್ಟಿಯಿಂದ ನೋಡಿದವರು ಬೇಂದ್ರೆ ಮತ್ತು ಕಂಬಾರರು." ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಸಂದರ್ಭದ ಪ್ರತಿಸ್ಪಂದನಗಳ ಸಂಗ್ರಹ ಈ ಕೃತಿ.

ಸಂ. ಜಯಪ್ರಕಾಶ್ ಮಾವಿನಕುಳಿ

16 other products in the same category:

Product added to compare.