ಮಕ್ಕಳ ಕಥಾಸಾಹಿತ್ಯ ಅವರ ವ್ಯಕ್ತಿತ್ವ ವಿಕಾಸಕ್ಕೆ ಪೂರಕ ಎಂಬುದು ಎಲ್ಲರೂ ಒಪ್ಪತಕ್ಕ ಮಾತು.

 "ಮಕ್ಕಳೇ ಓದಿ ಅರ್ಥಮಾಡಿಕೊಳ್ಳುವುದೇ ನಿಜವಾದ ಮಕ್ಕಳ ಸಾಹಿತ್ಯ" ಎಂದಿದ್ದಾರೆ ಡಾ.ಜಿ.ಪಿ.ರಾಜರತ್ನಂರವರು. ದಪ್ಪ ಅಕ್ಷರಗಳು, ಸೂಕ್ತ ಚಿತ್ರಗಳು ಐದಾರು ನಿಮಿಷಗಳಲ್ಲಿ ಓದಿ ಮುಗಿಸುವ ಈ ಕಥೆಗಳು ಮಕ್ಕಳನ್ನು ಆಕರ್ಷಿಸುತ್ತವೆ. ಇಂತಹ ಸೊಗಸಾದ ಮಕ್ಕಳ ಕಥೆಗಳನ್ನು ನಾಡಿನ ಹಿರಿಯ ಲೇಖಕರಾದ ಸಂಪಟೂರು ವಿಶ್ವನಾಥ್ ರವರು ಇಲ್ಲಿ ನಿರೂಪಿಸಿದ್ದಾರೆ.

ಸಂಪಟೂರು ವಿಶ್ವನಾಥ್

16 other products in the same category:

Product added to compare.