ಹೆಚ್.ಎಸ್.ವಿ. / ಸಂ: ಎನ್.ಎಸ್. ಶ್ರೀಧರಮೂರ್ತಿ / N.S.Sridharmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 104
ಪುಸ್ತಕದ ಸಂಖ್ಯೆ:775
ISBN:978-93-87192-72-0
Reference: ಅನು:ಬನ್ನಂಜೆ ಗೋವಿಂದಾಚಾರ್ಯ
ಮೂಲ: ಭವಭೂತಿ
ಅನು:ಬನ್ನಂಜೆ ಗೋವಿಂದಾಚಾರ್ಯ / Bannje Govindhacharya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:128
ಪುಸ್ತಕದ ಸಂಖ್ಯೆ:649
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಬನ್ನಂಜೆ ಗೋವಿಂದಾಚಾರ್ಯರು ಸಂಸ್ಕೃತ ಮತ್ತು ಕನ್ನಡ ಕ್ಷೇತ್ರದಲ್ಲಿ ನಡೆಸಿರುವ ಶಾಸ್ತ್ರ-ಸಾಹಿತ್ಯ ಸಾಧನೆ ಬೆರಗುಮೂಡಿಸುವಂಥದ್ದು. ಕನ್ನಡದ ಮಣ್ಣಿನಲ್ಲಿ ನಿಂತು ಸಂಸ್ಕೃತವೆಂಬ ಆಕಾಶವನ್ನು ತಮ್ಮ ಕಣ್ಣಲ್ಲಿ ತುಂಬಿಕೊಂಡ ಕವಿ ದಾರ್ಶನಿಕ." ಮಹಾಕವಿ ಭವಭೂತಿ ಸಂಸ್ಕೃತ ಸಾಹಿತ್ಯದಲ್ಲಿ ದೊಡ್ಡ ಹೆಸರು. ಇವನ ಕೃತಿ "ಉತ್ತರರಾಮನ ಚರಿತ"ದ ಕನ್ನಡ ರೂಪ "ಮತ್ತೆ ರಾಮನ ಕತೆ". ರಾಮನ ಜೀವನದ ಉತ್ತರರಾರ್ಧದ ಕತೆ. ರಾಮಾಯಣದ ಉತ್ತರಕಾಂಡದ ಸೀತಾಪರಿತ್ಯಾಗದ ಕಥೆಯೇ "ಉತ್ತರ ರಾಮನ ಚರಿತೆ".