ಮೂಲ:ತಾನ್ಯ ಮಜ್ಮುದಾರ್. / Thanya Majjudhar
ಅನು:ನಾಗೇಶ ಹೆಗಡೆ
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:68
ಪುಸ್ತಕದ ಸಂಖ್ಯೆ:759
ISBN:978-93-87192-55-3
Reference: ಸಂ: ಎಚ್.ಎಸ್. ವೆಂಕಟೇಶಮೂರ್ತಿ
ಸಂ: ಎಚ್.ಎಸ್. ವೆಂಕಟೇಶಮೂರ್ತಿ / H.S.Venkateshmurthy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 312
ಪುಸ್ತಕದ ಸಂಖ್ಯೆ:677
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
"ಬಿಆರೆಲ್ ಒಳ್ಳೆಯ ಕಸಬುಗಾರ ಕವಿಯಾದುದರಿಂದ ಅವರ ಕಾವ್ಯದಲ್ಲಿ ಕಲೆಗಾರಿಕೆಗೆ ಯಾವತ್ತೂ ಲೋಪ ಬರಲಾರದು. ಉಸಿರಿಗೆ ತಕ್ಕ ಏರಿಳಿತವುಳ್ಳ ಅಕೃತ್ರಿಮ ಲಯ, ಕ್ಲೀಷೆಗೆ ನಾಚುವ ಭಾಷೆಯ ಗರಿಮುರಿ ಬಳಕೆ, ಒಟ್ಟಾರೆ ಕಾವ್ಯಶಿಲ್ಪದ ಬಗ್ಗೆ ರಾಜಿಯಾಗದ ಕಾಳಜಿ, ಹೊಚ್ಚ ಹೊಸ ರೂಪಕಗಳನ್ನು ಓದುಗರು ಬೆರಗಾಗುವಂತೆ ಕಾಣುವ ಕಾಣಿಸುವ ಪರಿಣತಿ ಮತ್ತು ಪ್ರತಿಭೆ, ತನ್ನದೇ ಸ್ವಯಾರ್ಜಿತ ಜೀವನ ನೋಟ-ಇವೆಲ್ಲವೂ ಬಿಆರೆಲ್ ಅವರಿಗೆ ಉಂಟು" ಎಂದಿದ್ದಾರೆ ಖ್ಯಾತ ಕವಿ ಎಚ್.ಎಸ್. ವೆಂಕಟೇಶಮೂರ್ತಿಯವರು. `ಹಿನ್ನೋಟದ ಕನ್ನಡಿ' ಎಚ್.ಎಸ್. ವೆಂಕಟೇಶಮೂರ್ತಿ ಅವರು ಸಂಪಾದಿಸಿರುವ ಲಕ್ಷ್ಮಣರಾವ್ ಅವರ ಆಯ್ದ ಎಪ್ಪತ್ತು ಕವನಗಳ ಸಂಕಲನ, ಪ್ರವೇಶಿಕೆಗಳೊಂದಿಗೆ.