"ಛಂದಸ್ಸಿನಲ್ಲಿ ಅಭಿಮಾನಿ ದೇವತೆಗಳನ್ನು ಅಡಗಿಸಿಟ್ಟು ಹಾಡಿನೊಂದಿಗೆ ಅಂದರೆ ಹಾಡುತ್ತ ಅದನ್ನು ಬಿಡುಗಡೆಗೊಳಿಸುವ ಅಥವಾ ಸಾಕ್ಷಾತ್ಕಾರ ಮಾಡಿಕೊಂಬ ಪದ್ಧತಿ ಬಯಲಾಟ ಹಾಗೂ ತತ್ವಪದಕಾರರ ಹಾಡುಗಾರಿಕೆಯಲ್ಲಿವೆ. ನನ್ನದು ಬಯಲಾಟದ ಲಾವಣಿಗಳಿಂದ ಸ್ಫೂರ್ತಿ ಪಡೆದ ಹೊಸ ಅಂಶಗಣ ಸಂಯೋಜನೆ" ಎನ್ನುವ ಚಂದ್ರಶೇಖರ ಕಂಬಾರರ ಅಪೂರ್ವ ಗೇಯ ಗೀತೆಗಳ ಸಂಕಲನವಿದು.

ಚಂದ್ರಶೇಖರ ಕಂಬಾರ

16 other products in the same category:

Product added to compare.