ಕಾಳಿದಾಸ ಸಂಸ್ಕೃತ ಕವಿಗಳಲ್ಲಿ ಮುಕುಟಮಣಿ. ಅವನ "ಅಭಿಜ್ಞಾನ ಶಾಕುಂತಲ" ಸಂಸ್ಕೃತ ಭಾಷೆ ವಿಶ್ವಕ್ಕೆ ನೀಡಿದ ಅನರ್ಘ್ಯ ರತ್ನ. ಈ ನಾಟಕ ವಿಶ್ವದ ಅನೇಕ ಭಾಷೆಗಳಲ್ಲಿ ಅನುವಾದಗೊಂಡಿದೆ. ಗದ್ಯದಂತೆ ಪದ್ಯದ ಭಾಷೆ ಕೂಡ ಹೊಸಗನ್ನಡದ ಲಯಕ್ಕೆ ಹೊಂದುವಂತಹ ಲಾಲಿತ್ಯದಲ್ಲಿ ಪ್ರಸಿದ್ಧ ವಿದ್ವಾಂಸರಾದ ಬನ್ನಂಜೆಯವರು ಕಾಳಿದಾಸನ ಈ ನಾಟಕವನ್ನು ಕನ್ನಡಿಸಿದ್ದಾರೆ.

ಅನು:ಬನ್ನಂಜೆ ಗೋವಿಂದಾಚಾರ್ಯ

16 other products in the same category:

Product added to compare.