"ಬದುಕನ್ನು ಕೇವಲ ಪಾತ್ರಗಳ ಇಲ್ಲಾ ಕಥನದ ದೃಷ್ಟಿಯಿಂದ ಮಾತ್ರ ನೋಡದೆ ಬದುಕಿನ ವೈಶಾಲ್ಯತೆ ಮತ್ತು ಸಮಕಾಲೀನ ಇತಿಹಾಸದ ಚೌಕಟ್ಟಿನಲ್ಲಿ ಕೂಡ ನೋಡುವುದರಿಂದ ಜಯಲಕ್ಷ್ಮಿ ಭಾವನಾತ್ಮಕ ನೆಲೆಗಳ ಬಗ್ಗೆ ಬರೆಯುವಾಗಲೂ ವಸ್ತುನಿಷ್ಠತೆಯನ್ನು ಸಾಧಿಸುತ್ತಾರೆ'' ಎಂದಿದ್ದಾರೆ ಕೆ. ಸತ್ಯನಾರಾಯಣ. ಇದು ಜಯಲಕ್ಷ್ಮಿ ಪಾಟೀಲರ ಮೊದಲ ಕಾದಂಬರಿ ಎನ್ನುವುದು ವಿಶೇಷ.

ಜಯಲಕ್ಷ್ಮಿ ಪಾಟೀಲ್

16 other products in the same category:

Product added to compare.