ಪ್ರಖ್ಯಾತ ವೈದ್ಯ, ಸಾಹಿತಿ, ಛಾಯಾಚಿತ್ರಗ್ರಾಹಕರಾದ ವೆಂಕಟಗಿರಿರಾವ್ ಅವರ ವಿಶಿಷ್ಟ ಕಾದಂಬರಿ. ಲೇಖಕ ತಮ್ಮ ಜೀವನದಲ್ಲಿ ಕಂಡಂತಹ ಒಂದು ಸತ್ಯ ಘಟನೆ ಈ ಕಾದಂಬರಿಗೆ ಪ್ರೇರಕ. ಪುಟ್ಟಣ್ಣ ಕಣಗಾಲ್ ಅವರು "ಅಮೃತಘಳಿಗೆ" ಹೆಸರಿನಲ್ಲಿ ಚಿತ್ರಿಸಿರುವ ಕಾದಂಬರಿ ಕೂಡಾ ಹೌದು.

ದೊಡ್ಡೇರಿ ವೆಂಕಟಗಿರಿರಾವ್

16 other products in the same category:

Product added to compare.