ಆಕಾಶದಿಂದ ನೋಡಿದಾಗ ಎಂಥಾ ಕಲ್ಲುಬಂಡೆಗಳಿಂದ ಕೂಡಿದ ಬರಡು ನೆಲವೂ ಸುಂದರವಾಗಿ ಕಾಣುವ ಹಾಗೆ ಬೆಂಗಳೂರು ಸುಂದರವಾಗಿಯೇ ಕಾಣಿಸುತ್ತದೆ. ಆ ಸೌಂದರ್ಯಕ್ಕೆ ಮರುಳಾಗಿ ಇಲ್ಲಿಗೆ ಬರಲು ಹಂಬಲಿಸಿ ಸತ್ತವರು, ಬಂದು ನೆಲೆಸಿ ಪ್ರಾಣ ಕಳಕೊಂಡವರು, ಬಂದು ಮರಳಾಗದೇ ಮಣ್ಣಾದವರು, ಬದುಕಿ ತೋರಿಸುತ್ತೇನೆ ಎಂಬ ಛಲದಿಂದ ಹೊರಟು ಕೊನೆಗೆ ಬದುಕಿದೆವೋ ಇಲ್ಲವೋ ಅನ್ನುವುದೂ ಗೊತ್ತಾಗದೇ ಕಂಗಾಲಾದವರು - ಅವರೆಲ್ಲರ ಕತೆಯೂ ನನಗೆ ಗೊತ್ತು. ನಾನದನ್ನು ನಿಮಗೆ ಹೇಳಬೇಕೆಂದರೆ ಕೇಳುವ ವ್ಯವಧಾನ ನಿಮಗೆ ಇರಬೇಕು" - ಹೀಗೆ ಬರೆಯುವ ಜೋಗಿಯವರ ಮತ್ತೊಂದು ಕುತೂಹಲಭರಿತ ಕಾದಂಬರಿ.

ಜೋಗಿ

16 other products in the same category:

Product added to compare.