"ಚಿತ್ರಕಲಾವಿದನ ಜೀವನದ ಹೋರಾಟ, ಕಲಾ ಸಾಧನೆಗಳನ್ನು ಅ.ನ.ಕೃ. ಉದಯರಾಗದಲ್ಲಿ ಚಿತ್ರಿಸಿದ್ದಾರೆ. ಕಲೆ ಭೋಗ ಸಾಮಗ್ರಿಯಾಗಿ ವ್ಯಾಪಾರಿ ಸರಕಾದಾಗ ಹೇಗೆ ಪ್ರತಿಭೆ ಮಸುಕಾಗುತ್ತದೆ, ಬದ್ಧ ಕಲೋಪಾಸನೆ ಕಲೆಯನ್ನು ಹೇಗೆ ಜೀವಂತವಾಗಿಡಬಲ್ಲುದು. ಈ ಹಿನ್ನೆಲೆಯಲ್ಲಿ ಉದಯರಾಗ ಕಾದಂಬರಿ ರಚಿತವಾಗಿದೆ."

ಅ.ನ.ಕೃ

16 other products in the same category:

Product added to compare.