``ಕಾದಂಬರಿಕಾರರ ರಚನಾಕೌಶಲದೊಂದಿಗೆ ಕವಿಯ ಒಳನೋಟಗಳೂ ಸಮಾಜ ಶಾಸ್ತ್ರಜ್ಞನ ಸೂಕ್ಷ್ಮತೆಯೂ ಈ ಕಾದಂಬರಿಯಲ್ಲಿ ಮೇಳೈಸಿವೆ. ಯಾರೂ ಪ್ರವೇಶಿಸದ ಒಂದು ಲೋಕಕ್ಕೆ ಓದುಗರನ್ನು ಕರೆದೊಯ್ಯುವುದೇ ಅಲ್ಲದೆ ಅಲ್ಲಿ ಅಪರಿಚಿತವಾದ ಒಂದು ಬದುಕಿನ ಅದ್ಭುತ ದರ್ಶನವನ್ನೂ ಮಾಡಿಸುತ್ತದೆ. ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರ ಮತ್ತೊಂದು ಅನನ್ಯ ಕಾದಂಬರಿ'' -ಕೆ.ಎಂ. ಅಹಮ್ಮದ್ (ಪ್ರಸಿದ್ಧ ಮಲಯಾಳಂ ಲೇಖಕರು).

ಚಂದ್ರಶೇಖರ ಕಂಬಾರ

16 other products in the same category:

Product added to compare.