'ಅಂಕಿತ ಪ್ರತಿಭೆ' ಮಾಲಿಕೆಯಲ್ಲಿ ಬಂದ 3ನೇ ಪುಸ್ತಕ ವಿಕಾಸ್ ನೇಗಿಲೋಣಿಯವರ ಮಳೆಗಾಲ ಬಂದು ಬಾಗಿಲು ತಟ್ಟಿತು ಕಥಾಸಂಕಲನ. ತಮ್ಮ ಮೊದಲ ಕಥಾಸಂಕಲನದಲ್ಲೇ ಭರವಸೆ ಹುಟ್ಟಿಸುವ ಸಂಯಮದ ಬರವಣಿಗೆ  ವಿಕಾಸ್ ರವರದ್ದು.

       ಈ ಕತೆಗಳನ್ನು ಕುರಿತು ಜೋಗಿಯವರು "ಮೋಟುಮರಕ್ಕೆ ಫಕ್ಕನೆ ಮೂಡಿದ ಚಿಗುರಿನ ಮೇಲೆ ಹಾದಿತಪ್ಪಿ ಬಂದು ಕೂತ ಚಿಟ್ಟೆಯ ಹಾಗೆ ಈ ಕತೆಗಳು ನಮ್ಮನ್ನು ಪುಳಕಗೊಳಿಸುತ್ತವೆ" ಎಂದಿದ್ದಾರೆ.

ವಿಕಾಸ ನೇಗಿಲೋಣಿ

16 other products in the same category:

Product added to compare.