ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಲಯಾಳಂನ ಜನಪ್ರಿಯ ಲೇಖಕ ಶ್ರೀ ಎಂ. ಟಿ ವಾಸುದೇವನ್ ನಾಯರ್ ರವರು. ಎರಡು ನೀಳ್ಗತೆಗಳೂ ಸೇರಿ ಎಂಟು ಕತೆಗಳು ಈ ಸಂಕಲನದಲ್ಲಿವೆ. ಮನೆಯ ಮಂಡಲದಿಂದ ಹಿಡಿದು ಭೂಮಂಡಲವನ್ನು ವ್ಯಾಪಿಸುವ ವಸ್ತು ವಿಸ್ತಾರವನ್ನು ಅವರ ಕಥೆ ಕಾದಂಬರಿಗಳು ಒಳಗೊಂಡಿವೆ. ಮಲೆಯಾಳಂ ಸಾಹಿತ್ಯಕ್ಕೆ ರಾಷ್ಟ್ರಮಟ್ಟದಲ್ಲಿ ಗೌರವ ತಂದುಕೊಟ್ಟ ಲೇಖಕರಿವರು. ಇವರ ಅನೇಕ ಕತೆ ಕಾದಂಬರಿಗಳು ಭಾರತೀಯ ಹಾಗೂ ವಿದೇಶಿ ಭಾಷೆಗಳಿಗೆ ಅನುವಾದಗೊಂಡಿದೆ. 

   ಕೆ. ಕೆ ಗಂಗಾಧರ್ ರವರು ಈ ಕತೆಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಅನು. ಕೆ.ಕೆ. ಗಂಗಾಧರ್

16 other products in the same category:

Product added to compare.