ಡಾ. ಕೆ.ಎನ್. ಗಣೇಶಯ್ಯ / Dr. K.N. Ganeshayya
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :384
ಪುಸ್ತಕದ ಸಂಖ್ಯೆ: 739
ISBN:978-93-87192-35-5
Reference: ಸಂ:ಅರವಿಂದ ಮುಳಗುಂದ
ಸಂ:ಅರವಿಂದ ಮುಳಗುಂದ / Aravindha Mulagundha
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು: 168
ಪುಸ್ತಕದ ಸಂಖ್ಯೆ:339
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಭೀಮಸೇನ ಜೋಶಿ ಭಾರತ ವಿಶ್ವಕ್ಕೆ ಕೊಟ್ಟ ಸಂಗೀತ ರತ್ನ. ಅದ್ಭುತ ಪ್ರತಿಭೆಯ ಹಿಂದೂಸ್ತಾನಿ ಸಂಗೀತಗಾರ. ಪಂಡಿತ್ ಭೀಮಸೇನ ಜೋಶಿ ಅವರ ಗಾಯನ ಹಲವು ಮಜಲುಗಳುಳ್ಳ ಒಂದು ಸೌಧವಿದ್ದಂತೆ. ಅದಕ್ಕೆ ಅದರದೇ ಆದ ಲಯವುಂಟು, ಸೌಂದರ್ಯವುಂಟು. ನಾವು ಆ ಸೌಧವನ್ನು ಮೆಚ್ಚುತ್ತ, ಅದರೊಳಗಿನ ಅಂದಚಂದವನ್ನು ಸವಿಯುತ್ತ ಭಾವಪರವಶರಾಗಿರುವಾಗಲೇ ಅತಿವೇಗದ ಒಂದು ಲಿಫ್ಟನ್ನು ಪ್ರವೇಶಿಸಿ ಮೇಲಿರುವ ಅನೇಕ ಮಜಲುಗಳನ್ನು ಕಂಡು ಅವಾಕ್ಕಾಗಿಬಿಡುತ್ತೇವೆ. ಅವರ ಧ್ವನಿಯ ಬೀಸು, ತಾನುಗಳ ಸೊಗಸು, ಶಬ್ದಗಳ ಭಾವಾಭಿನಯ, ಇವು ಯಾವುವೂ ಮಾತುಗಳಿಗೆ ದಕ್ಕುವಂಥವಲ್ಲ. ಪಂಡಿತಜಿ ಅವರಿಗೆ `ಭಾರತ ರತ್ನ' ದೊರೆತ ನಂತರ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಪ್ರಕಟವಾಗುತ್ತಿರುವ ಈ ಅಪರೂಪದ ಸಂಕಲನದಲ್ಲಿ ಅವರ ತಂದೆಯಿಂದ ಮೊದಲುಗೊಂಡು ಹತ್ತಿರದಿಂದ ಅವರನ್ನು ಬಲ್ಲ ಆತ್ಮೀಯರ ಬರಹಗಳಿದ್ದು ಅವರ ಸಿದ್ಧಿ-ಸಾಧನೆಗಳ ಸಮಗ್ರ ಚಿತ್ರವಿದೆ.