"ಪತ್ರಕರ್ತರ ಬಗ್ಗೆ ಇತರರಿಗೆ ಗೊತ್ತಿದ್ದರೂ ಅದನ್ನು ಬರೆಯುವ ಗೋಜಿಗೆ ಹೋಗುವುದಿಲ್ಲ. ಅದನ್ನು ಪತ್ರಕರ್ತರೇ ಬರೆದರೆ ಒಳ್ಳೆಯದು ಹಾಗೂ ಸುರಕ್ಷಿತ. ಅಂಥ ಕೆಲವು ಲೇಖನಗಳು ಈ ಕೃತಿಯಲ್ಲಿವೆ. ವಿಶ್ವೇಶ್ವರ ಭಟ್ ತಮ್ಮ ವೃತ್ತಿಯ ಒಳಪದರಗಳನ್ನು ಇಲ್ಲಿ ಹರಡಿದ್ದಾರೆ. ಸಂಪಾದಕರು ಅಂದ್ರೆ ಯಾರು ಎಂಬ ಗುಟ್ಟನ್ನೂ ಬಿಚ್ಚಿಟ್ಟಿದ್ದಾರೆ. ಇದು ಸಮಕಾಲೀನ ಪತ್ರಿಕೋದ್ಯಮದ ಮೇಲೆ ಬೆಳಕು ಚೆಲ್ಲುವ ಕೃತಿ." -ಚಂದಿರ ಹರಿವಾಳ ಕನ್ನಡದ ಪ್ರಸಿದ್ಧ ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ರವರು ಬರೆದ ಪತ್ರಿಕೋದ್ಯಮ ಸಂಬಂಧಿ ಲೇಖನಗಳ ಕೃತಿ ಇದು.

ವಿಶ್ವೇಶ್ವರಭಟ್

16 other products in the same category:

Product added to compare.