"ಭಾರತೀಯ ನವೋದಯದ ಹಿನ್ನೆಲೆಯಲ್ಲಿನ ಪ್ರಮುಖ ಚಿಂತಕರಲ್ಲಿ ಆನಂದ ಕುಮಾರ ಸ್ವಾಮಿಯವರೂ ಒಬ್ಬರು. ಶ್ರೀಲಂಕಾ ಸಂಜಾತರಾದ ಶ್ರೀಯುತರು ತಮ್ಮ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದು ಪಶ್ಚಿಮದಲ್ಲಿ. ಇಪ್ಪತ್ತನೇ ಶತಮಾನ ಕಂಡ ದೊಡ್ಡ ಕಲಾಮೀಮಾಂಸಕರಲ್ಲಿ ವಿಶಿಷ್ಟ ವ್ಯಕ್ತಿತ್ವ ಪಡೆದವರು. ಪಾಶ್ಚಾತ್ಯ ನಾಗರಿಕತೆಗೆ ಮುಖಾಮುಖಿಯಾಗಿ ಪೌರ್ವಾತ್ಯ ಸಂಸ್ಕೃತಿಯ ಸಾಧನೆಗಳನ್ನು, ಅದರಲ್ಲೂ ಭಾರತೀಯ ಸಂಸ್ಕøತಿಯ ಆಧ್ಯಾತ್ಮಿಕ ವಿಶಿಷ್ಟತೆಯನ್ನು ಎತ್ತಿ ಹಿಡಿದವರು."-ಡಿ.ಆರ್. ನಾಗರಾಜ್ ಈ ಕೃತಿಯಲ್ಲಿ ಆನಂದ ಕುಮಾರಸ್ವಾಮಿ ಜೀವನ ಹಾಗೂ ಕೃತಿಗಳ ಸಂಕ್ಷಿಪ್ತ ಪರಿಚಯವನ್ನು ಜಿ.ಬಿ. ಹರೀಶ್ ರವರು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ.

ಜಿ.ಬಿ. ಹರೀಶ

16 other products in the same category:

Product added to compare.