"ಕನ್ನಡದಲ್ಲಿ ಬೇಂದ್ರೆಯಾದಿಯಾಗಿ ಅನೇಕ ಪದಗಾರುಡಿಗರು ಇದ್ದಾರೆ. ಆದರೆ ಆ ಬಲವನ್ನು ಹಾಸ್ಯವ್ಯಂಗ್ಯಕ್ಕೆ ಅದ್ಭುತವಾಗಿ ಅಳವಡಿಸಿಕೊಂಡವರು ಬಹುಶಃ ಬಿಳಿಗಿರಿ, ವೈಎನ್ಕೆ ಮತ್ತು ಡುಂಡಿರಾಜ ಮಾತ್ರ. ವೈಎನ್ಕೆ ಪನ್ ಗೆ ಇಂಗ್ಲೀಷ್ ಭಾಷೆಯ ಸಹಾಯ ಬೇಕಿತ್ತು. ಆದರೆ ಡುಂಡಿ ಕನ್ನಡದ ನುಡಿಗಟ್ಟಿನಲ್ಲೇ ಈ ಚಮತ್ಕಾರಗಳನ್ನು ಅದ್ಭುತವಾಗಿ ಮಾಡಬಲ್ಲ. ಕವಿತೆಗಳಲ್ಲಿ ಅದು ಚುರುಕಾಗಿ ಚುಟುಕಾಗಿ ಕಾಣಿಸಿಕೊಂಡರೆ, ಪ್ರಬಂಧಗಳಲ್ಲಿ ಅದು ವಿಸ್ತಾರವಾಗಿ ಕಾಣಿಸುತ್ತದೆ."-ಎಂ.ಎಸ್. ಶ್ರೀರಾಮ್ ಡುಂಡಿರಾಜರ ಲಲಿತ ಪ್ರಬಂಧಗಳ ಸಂಕಲನ.

ಎಚ್. ಡುಂಡಿರಾಜ್

16 other products in the same category:

Product added to compare.