"ದಲಿತನ ಸಿಟ್ಟಿನಿಂದ ಲೋಕ ಒಡೆದುಹೋಗುವುದು ಅನುಮಾನದ ಸಂಗತಿ. ಆದರೆ ಇಲ್ಲಿ ಆತ ಗೊಳ್ಳೆಂದು ನಗುವ ರೀತಿಗೆ ಲೋಕ ಬೆಚ್ಚಿ ಜಾರಿ ಬೀಳುವುದು ಖಾತ್ರಿ"-ಡಿ.ಆರ್. ನಾಗರಾಜ್ ಈ ಕೃತಿಯನ್ನು ಓದಿ ಅಭಿಮಾನದ ಮಾತುಗಳನ್ನು ಹೇಳಿದವರು ಹಲವಾರು ಜನ. ಎದುರಿಗೆ ಸಿಕ್ಕವರು ವಿನಾಕಾರಣ ನಗಲು ಪ್ರಾರಂಭ ಮಾಡಿದಾಗ ನಾನು ಗಾಬರಿಯಾಗಿದ್ದೂ ಉಂಟು. ಊರುಕೇರಿಯ ಘಟನೆಗಳ ನೆನಪು ಮರುಕಳಿಸಿದ್ದೇ ಅವರ ಈ ವಿಚಿತ್ರ ವರ್ತನೆಗೆ ಕಾರಣವೆಂದು ತಿಳಿದು ನಾನು ಸಂತೋಷಪಟ್ಟಿದ್ದೇನೆ - ಎನ್ನುವ ಸಿದ್ಧಲಿಂಗಯ್ಯನವರ ಆತ್ಮಕಥನದ ಎರಡನೇ ಭಾಗವಿದು.

ಡಾ. ಸಿದ್ಧಲಿಂಗಯ್ಯ

16 other products in the same category:

Product added to compare.