"ಬದುಕಿನ ಕುರಿತ ನಮ್ಮ ದೃಷ್ಟಿಕೋನವನ್ನೂ, ಸಾಹಿತ್ಯದ ಕುರಿತ ನಮ್ಮ ತಿಳುವಳಿಕೆ ಯನ್ನೂ ಹಿಗ್ಗಿಸಿದ ಈ ಪುಸ್ತಕಕ್ಕೆ ನಾವು ಋಣಿಯಾಗಿದ್ದೇವೆ. ಕೃತಿಕಾರನ ಘನವಾದ ಪ್ರಶಾಂತ ಧ್ವನಿ ನಮ್ಮನ್ನು ಆಕರ್ಷಿಸಿದೆ. ಮುಂಬಯಿಯನ್ನು ರೂಪಿಸುತ್ತಲೇ ತಾವೂ ರೂಪುಗೊಳ್ಳುತ್ತಿರುವ ಜನಸಾಮಾನ್ಯರ ಕಥೆಗಳಿವು. ವಸ್ತುನಿಷ್ಠತೆಯೊಂದಿಗೇ ಹೊಚ್ಚ ಹೊಸ ಒಳನೋಟಗಳನ್ನು ಸ್ಫುರಿಸುವ, ಆಪ್ತವೂ ದೀಪ್ತವೂ ಆದ ಈ ಕೃತಿಯ `ಸ್ವಂತಿಕೆ'ಗೆ ಬೆರಗಾಗಿದ್ದೇವೆ".-ನಿರ್ಣಾಯಕ ಮಂಡಳಿ (ಡಿ.ಎಸ್.ಸಿ. ಪುರಸ್ಕಾರ). ಕಾಯ್ಕಿಣಿಯವರ ಮುಂಬೈ ಕೇಂದ್ರಿತ ವಿಶಿಷ್ಟ ಕತೆಗಳ ಸಂಕಲನವಿದು.

ಜಯಂತ ಕಾಯ್ಕಿಣಿ

16 other products in the same category:

Product added to compare.