• Out-of-Stock

ಅರುಣಾಚಲ ಪ್ರದೇಶದ ಮೂವರು ಎಳೆಯರ ಸಾಹಸದ ಕತೆ ಇದು. ಅವರ ಊರಿನ ನದಿತೀರಕ್ಕೆ ವಲಸೆ ಬರುತ್ತಿದ್ದ ಕಪ್ಪು ಕೊರಳಿನ ಕೊಕ್ಕರೆಗಳಿಗೆ ಅಪಾಯ ಬಂದಿದೆ. ಅಲ್ಲೊಂದು ಅಣೆಕಟ್ಟು ಕಟ್ಟುವ ಯೋಜನೆಗೆ ಚಾಲನೆ ಸಿಕ್ಕಿದೆ. ಕೊಕ್ಕರೆಗಳ ಇಳಿದಾಣ ನಾಶವಾಗಲಿದೆ. ಈ ಮೂವರು ಅದನ್ನು ಹೇಗೆ ಬಚಾವು ಮಾಡುತ್ತಾರೆ, ಅವರಿಗೆ ಎದುರಾದ ಸಂಕಷ್ಟಗಳೇನು? ಬರೀ 24 ಗಂಟೆಗಳ ಕೌತುಕದ, ಸಾಹಸದ ಕಥಾನಕ ಇದು. ಸುಂದರ ವರ್ಣ ಚಿತ್ರಗಳುಳ್ಳ ಪುಸ್ತಕ.

ಅನು:ನಾಗೇಶ ಹೆಗಡೆ

16 other products in the same category:

Product added to compare.