ಡಾ. ಕೆ. ಷರೀಫಾ / Dr. K. Sharifa
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಸಂ. ರಾ.ನಂ. ಚಂದ್ರಶೇಖರ
ಸಂ. ರಾ.ನಂ. ಚಂದ್ರಶೇಖರ / R.N. Chandrashekar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:208
ಪುಸ್ತಕದ ಸಂಖ್ಯೆ:588
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
1960ರ ದಶಕದ ಕನ್ನಡ ಚಳುವಳಿಯ ಸಾರಥಿ ಅ.ನ.ಕೃ. ಆದರೆ ಅದರ ಪಾರ್ಥ ರಾಮಮೂರ್ತಿಯವರು ಎಂಬ ಮಾತು ಅಪ್ಪಟ ಸತ್ಯ. ಕರ್ನಾಟಕದ ಶಿಸ್ತಿನ ಮೊದಲ ಕನ್ನಡ ಚಳುವಳಿಕಾರ ಮಾತ್ರವಲ್ಲ ಶ್ರೇಷ್ಠ ಸಾಹಿತಿ ಚಿಂತಕ. ಕನ್ನಡ ಭಾವುಟವನ್ನು ರೂಪಿಸಿದ ವೀರಸೇನಾನಿ. ರಾಮಮೂರ್ತಿಯವರ ಕನ್ನಡಪರ ಚಿಂತನೆಗಳ ಈ ಸಂಕಲನ ಕನ್ನಡದ ವಿವಿಧ ಹೋರಾಟದ ಕಥೆಯನ್ನು ಹೇಳುವಂಥದ್ದು.