ಅಗ್ನಿ ಶ್ರೀಧರ್ / Agni Shridhar
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು :496
ISBN :
ಪುಸ್ತಕದ ಸಂಖ್ಯೆ : 590
Reference: ಸು. ರುದ್ರಮೂರ್ತಿ ಶಾಸ್ತ್ರಿ
ಸು. ರುದ್ರಮೂರ್ತಿ ಶಾಸ್ತ್ರಿ / su. Rudramurthy shashtri
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:68
ಪುಸ್ತಕದ ಸಂಖ್ಯೆ: 925
ISBN:978-93-48262-17-2
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
'ಪಂಚತಂತ್ರದ' ಎಂದರೆ ಐದು ಉಪಾಯಗಳು ಎಂದು ಸಾಮಾನ್ಯ ಅರ್ಥ. ಒಬ್ಬ ರಾಜ ತುಂಟರಾದ, ಅಂಕೆಗೆ ಸಿಕ್ಕಿದ ತನ್ನ ಮಕಳಾದ ರಾಜಕುಮಾರರನ್ನು ಸುಶಿಕ್ಷಿತರನ್ನಾಗಿ ಮಾಡಲು ಒಬ್ಬ ಬ್ರಾಹ್ಮಣ ಗುರುವಿನ ಬಳಿಗೆ ಕಳುಹಿಸುತ್ತಾನೆ. ರಾಜನೀತಿಯಲ್ಲಿ ಪರಿಣಿತನಾದ ಆತ ಆ ಮಕ್ಕಳನ್ನು ಸ್ವಾರಸ್ಯವಾದ ಕಥೆಗಳ ಮೂಲಕ ವಿದ್ಯಾವಂತರನ್ನಾಗಿ ಮಾಡುತ್ತಾನೆ.
ರಾಜರಿಗೆ ಅಗತ್ಯವಾದ ಮಿತ್ರಲಾಭ, ಮಿತ್ರಭೇದ ಮೊದಲಾದ ಐದು ನೀತಿಗಳಿಗೆ ಐದು ವಿಭಾಗಗಳನ್ನಾಗಿ ವಿಂಗಡಿಸಿ ಕಥೆ ಹೇಳಲಾಗಿದೆ. ಪ್ರಾಣಿ ಪಕ್ಷಿಗಳೇ ಬಹುಪಾಲು ಕಥೆಗಳ ಪಾತ್ರಗಳಾದರೂ, ಮನುಷ್ಯರ ಕಥೆಗಳೂ ಬರುತ್ತವೆ. ಇವು ಕೇವಲ ರಾಜಕುಮಾರರಿಗೆ ಮಾತ್ರವಲ್ಲದೆ ಎಲ್ಲ ಮನುಷ್ಯರಿಗೆ ಉಪಯುಕ್ತವಾಗುವ ಕಥೆಗಳಾಗಿವೆ. ಪ್ರಾಣಿ ಪಕ್ಷಿಗಳ ಕಥೆಗಳು ಎಲ್ಲ ಮಕ್ಕಳಿಗೂ ಖಂಡಿತ ಪ್ರಿಯವಾಗುತ್ತವೆ. ನೀತಿಯೇ ಈ ಕಥೆಗಳ ಮೂಲ ಗುರಿ.
ಸು. ರುದ್ರಮೂರ್ತಿ ಶಾಸ್ತ್ರಿ