ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ N.S.Lakshminarayanabhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:160
ಪುಸ್ತಕದ ಸಂಖ್ಯೆ:216
ISBN:
Reference: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ / Dr. N.S Lakshmi Narayanabhatta
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:464
ಪುಸ್ತಕದ ಸಂಖ್ಯೆ:500
ISBN:978-93-87192-66-9
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ರಮಣ ಮಹರ್ಷಿ ದಕ್ಷಿಣ ಭಾರತದ ಅರುಣಾಚಲದಲ್ಲಿ ಪ್ರಕಟವಾದ ಆಧ್ಯಾತ್ಮಿಕ ಜ್ಯೋತಿ. ಇವರ ಪ್ರಭಾವಕ್ಕೆ ಒಳಗಾದವರು ಸಾವಿರಾರು ಮಂದಿ. ಭಾರತವೇ ಅಲ್ಲದೆ ಪಾಶ್ಚಾತ್ಯ ದೇಶಗಳಿಂದಲೂ ಬಂದ ಅನೇಕರು ಅವರ ಸನ್ನಿಧಿಯಲ್ಲಿ ದೈವಿಕ ಶಾಂತಿಯನ್ನು ಅವರ ವ್ಯಕ್ತಿತ್ವದ ನಿಗೂಢ ಮಹಿಮೆಯನ್ನು ಅನುಭವಿಸಿದರು. ತಮ್ಮಲ್ಲಿಗೆ ಬಂದ ಎಲ್ಲರಿಗೂ ಮಹರ್ಷಿ ರಮಣರು ಅಧ್ಯಾತ್ಮ ಅಮೃತದ ದಿವ್ಯಸಿಂಚನ ಮಾಡಿದರು. ಕನ್ನಡದಲ್ಲಿ ರಮಣರನ್ನು ಕುರಿತು ಬಂದಿರುವ ಬರಹ ತೀರ ಕಡಿಮೆ. ಕನ್ನಡದ ಪ್ರಖ್ಯಾತ ಲೇಖಕರಾದ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಈ ಗ್ರಂಥದ ಮೂಲಕ ಆ ಕೊರತೆಯನ್ನು ತುಂಬಿಕೊಟ್ಟಿದ್ದಾರೆ.