ಕೊಡುವುದೇನು? ಕೊಂಬುದೇನು? ವ್ಯಕ್ತಿ ಚಿತ್ರ ಪ್ರಬಂಧಗಳ ಸಂಕಲನ. ಇಲ್ಲಿ ಚಿತ್ರಿತಗೊಂಡಿರುವ ವ್ಯಕ್ತಿಗಳು ಸಾಮಾನ್ಯರಾದರೂ ಗುಣದಲ್ಲಿ ಅಸಾಮಾನ್ಯರು. ತಮ್ಮ ನಿರ್ಮಲಾಂತಃಕರಣದಿಂದ ಹೃದಯ ತುಂಬ ಪ್ರೀತಿ ಕೊಟ್ಟವರು. ಜೀವನದ ಹೋರಾಟದಲ್ಲಿ ಬಿದ್ದರೂ ಎದ್ದುಬಂದವರು. ಈ ಎಲ್ಲ ಹಿರಿವ್ಯಕ್ತಿಗಳ ಹೃದಯವೇ ಅವರ ಗುರು. ಅವರ ಅಂತರ್ವಾಹಿನಿ ಪ್ರೀತಿ, ಮಾನವೀಯತೆ ಬತ್ತದ ಸೆಲೆ. ಮನುಷ್ಯನ ಎದೆಯ ದನಿಗೆ ಮಿಗಿಲಾದ ಯಾವ ಶಾಸ್ತ್ರವೂ ಇಲ್ಲ. ಧರ್ಮವೂ ಇಲ್ಲ ಎಂಬುದನ್ನು ಈ ಪ್ರಬಂಧಗಳು ಮನಮುಟ್ಟುವಂತೆ ಹೇಳುತ್ತದೆ.

ಸುನಂದಾ ಬೆಳಗಾಂವಕರ

16 other products in the same category:

Product added to compare.