ಪಲಾಯನ ಸ್ವಭಾವದ ಮನುಷ್ಯ ಮನಸ್ಸಿನ ಅನಾವರಣ ಈ ಕಾದಂಬರಿ.ಎಲ್ಲಿಯೂ ತಲುಪದ,ಗುರಿಯಿಲ್ಲದೆ ಅಲೆದಾಡಿ ಕೊನೆಗೆ ಹುಟ್ಟಿದ ಮನೆಗೆ ಮರಳುವ ನಾಯಕ.ಗ್ರಾಮಜೀವನದ ರಾಜಕೀಯದ ಆಗುಹೋಗುಗಳನ್ನು ಕಟ್ಟಿಕೊಡುವ ಅಪರೂಪದ ಕಾದಂಬರಿ 'ಮರಳಿ ಮನೆಗೆ'.ಮಲಯಾಳಂನ ಖ್ಯಾತ ಕತೆಗಾರ,ಬಾಲಸಾಹಿತ್ಯದಲ್ಲಿ ಸಂಶೋಧನೆ ಮಾಡಿದ,ಸರಕಾರದ ಸಾಂಸ್ಕೃತಿಕ ಪ್ರಕಟಣೆಗಳ ಸಂಪಾದಕರಾಗಿ,ಕೇರಳ ಸಂಗೀತ ನಾಟಕ ಅಕಾಡೆಮಿಯ ಕಾರ್ಯದರ್ಶಿಯಾಗಿ,ಕಾರ್ಯ ನಿರ್ವಹಿಸಿರುವ ಲೇಖಕ ಡಾ.ಪ್ರಭಾಕರನ್ ಪಳಸ್ಸಿಯವರ ಈ ಕಾದಂಬರಿ ಭಿನ್ನ ಅನುಭವ ನೀಡುವ ಕೃತಿ.ಇದನ್ನು ಖ್ಯಾತ ಅನುವಾದಕ ಕೆ.ಕೆ.ಗಂಗಾಧರನ್ ಅವರು ಸಮರ್ಪಕವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ. 

ಅನು:ಕೆ ಕೆ ಗಂಗಾಧರನ್

16 other products in the same category:

Product added to compare.