ಡಾ. ಸಿ.ಎನ್. ರಾಮಚಂದ್ರನ್ / Dr. C. N. Ramachandran
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:192
ಪುಸ್ತಕದ ಸಂಖ್ಯೆ:508
ISBN
Reference: ಅನು:ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು
ಅನು:ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು. / Shri Sachhidhanandha Shankarabarathi Swamigalu
ಬೈಂಡಿಂಗ್ : ಹಾರ್ಡ್ ಬೌಂಡ್.
ಪುಟಗಳು:632
ಪುಸ್ತಕದ ಸಂಖ್ಯೆ : 199
ISBN :
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
`ರಾಜನೀತಿ'ಯಲ್ಲಿ ಇಂದಿಗೂ ತನ್ನ ಪ್ರಾಮುಖ್ಯವನ್ನು ಕಾಪಾಡಿಕೊಂಡು ಬಂದಿರುವ ಕೃತಿ "ಕೌಟಲೀಯ ಅರ್ಥಶಾಸ್ತ್ರ". ಕೃತಿ ರಚನೆಗೊಂಡು ಸುಮಾರು ಎರಡು ಸಾವಿರ ವರ್ಷಗಳೇ ಸಂದಿದ್ದರೂ ಇದೀಗ ರಚನೆಯಾಗಿದೆಯೇನೋ ಎಂಬಂತೆ ಓದಿಸಿಕೊಂಡು ಹೋಗುತ್ತದೆ. "ಕೌಟಲೀಯ ಅರ್ಥಶಾಸ್ತ್ರ"ದ ಕೃತಿಕಾರನ ಅಪಾರ ಪಾಂಡಿತ್ಯ, ಆಳವಾದ ಅನುಭವ, ರಾಜಕೀಯ ಕುಟಿಲತೆ, ಚಾಣಾಕ್ಷ್ಯತನ ಅಚ್ಚರಿ ಮೂಡಿಸುತ್ತದೆ. ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿರುವ ಈ ಕೃತಿಯ ಅಧ್ಯಯನ ಬೆರಗು ಮೂಡಿಸುತ್ತದೆ. ಅಪಾರ ಪಾಂಡಿತ್ಯವುಳ್ಳ ಅಗಾಧ ಸಾಹಿತ್ಯವನ್ನು ಸಂಸ್ಕೃತದಿಂದ ಕನ್ನಡಕ್ಕೆ ತಂದ ಶೃಂಗೇರಿ ಜಗದ್ಗುರು ಶ್ರೀ ಸಚ್ಚಿದಾನಂದ ಶಂಕರಭಾರತೀ ಸ್ವಾಮಿಗಳು "ಕೌಟಲೀಯ ಅರ್ಥಶಾಸ್ತ್ರ" ವನ್ನು ಪಾಂಡಿತ್ಯಪೂರ್ಣವಾಗಿ ಕನ್ನಡಕ್ಕೆ ಅನುವಾದಿಸಿ ಉಪಕರಿಸಿದ್ದಾರೆ.