ಮೂಲ:ಕ್ಯಾಪ್ಟನ್ ಗೋಪಿನಾಥ್ / Captain Gopinath
ಅನು:ವಿಶ್ವೇಶ್ವರ ಭಟ್
ಬೈಂಡಿಂಗ್ : ಪೇಪರ್ ಬ್ಯಾಕ್
Reference: ಸಂಪಟೂರು ವಿಶ್ವನಾಥ್
ಸಂಪಟೂರು ವಿಶ್ವನಾಥ್ / Sampaturu Vishwanath
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:96
ಪುಸ್ತಕದ ಸಂಖ್ಯೆ:428
ISBN:
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಶ್ರೀಮದ್ ಭಾಗವತ, ಮಹಾಭಾರತದ ಕೃಷ್ಣನ ವ್ಯಕ್ತಿತ್ವ ಅನುಪಮವಾದದ್ದು. ಧಾರ್ಮಿಕವಾಗಿ ವಿಷ್ಣುವಿನ ದಶಾವತಾರಗಳಲ್ಲಿ ಎಂಟನೆಯ ಅವತಾರ ಶ್ರೀಕೃಷ್ಣನದು. ಅನೇಕ ಆದರ್ಶಗಳ ಪ್ರತಿರೂಪ ಕೃಷ್ಣ.
ಕೃಷ್ಣನ ಕಥೆಯನ್ನು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಇಲ್ಲಿ ನಿರೂಪಿಸಲಾಗಿದೆ. ಸಂಪಟೂರು ವಿಶ್ವನಾಥ್ ರವರು ಮಕ್ಕಳಿಗೆ ರುಚಿಸುವಂತೆ ಸೊಗಸಾಗಿ ಈ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.