ಕೆ.ಎಸ್. ನರಸಿಂಹಸ್ವಾಮಿ / K.S.Narasimhaswamy
ಬೈಂಡಿಂಗ್ : ಪೇಪರ್ ಬ್ಯಾಕ್
ಪುಸ್ತಕದ ಸಂಖ್ಯೆ:120
Reference: ಎ.ಎನ್. ಮೂರ್ತಿರಾವ್
ಎ.ಎನ್. ಮೂರ್ತಿರಾವ್ / A.N.Murthyrav
ಬೈಂಡಿಂಗ್ : ಪೇಪರ್ ಬ್ಯಾಕ್
ಪುಟಗಳು:600
ಪುಸ್ತಕದ ಸಂಖ್ಯೆ:783
ISBN:978-93-87192-80-5
Secure Payments
Your payments are 100% secure
Pan India Shipping
Delivery between 2-8 days
Return Policy
No returns accepted, Please refer our full policy
ಇಹಜೀವನದಲ್ಲಿ ನಂಬಿಕೆ ಉಂಟು.... ಲೋಕದಲ್ಲಿ ಸಂಕಟ ಕಡಮೆಯಾಗುವಂತೆ, ಸಹಜಮಾನವರ ಬದುಕು ಸುಖಸಮೃದ್ಧವಾಗುವಂತೆ ಕೈಲಾದದ್ದನ್ನು ಮಾಡುವುದು ಕರ್ತವ್ಯ ಎಂಬ ನಂಬಿಕೆಯುಂಟು...." - ಎನ್ನುವ ಮೂರ್ತಿರಾಯರು ಪರಿಪಕ್ವ ಮನಸ್ಸಿನ ಶತಾಯುಷಿಗಳು. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಸಾರ್ಥಕ ಕೃತಿಗಳನ್ನು ರಚಿಸಿ ನವೋದಯ ಕನ್ನಡ ಸಾರಸ್ವತ ಲೋಕದ ಪ್ರಮುಖ ಲೇಖಕರಲ್ಲಿ ಒಬ್ಬರಾಗಿದ್ದಾರೆ. ಯಾವ ಪೂರ್ವ ಗ್ರಹಕ್ಕೂ ಅಂಟದೆ ಮುಕ್ತ ಮಾನವೀಯ ಮೌಲ್ಯಗಳಿಗೆ ಸಹಜವಾಗಿ ಸ್ಪಂದಿಸುವ ಶ್ರೀಯುತರ ಜೀವಂತ ಲೋಕದೃಷ್ಟಿಯನ್ನು ಅವರ ಆತ್ಮಕಥನ "ಸಂಜೆಗಣ್ಣಿನ ಹಿನ್ನೋಟದಲ್ಲಿ" ಕಾಣಬಹುದಾಗಿದೆ.