ಕನಕದಾಸರು ತಮ್ಮ ವಿಶಿಷ್ಟ ಗುಣಗಳಿಂದ-ಭಕ್ತಿ, ವೈರಾಗ್ಯ, ಕಾವ್ಯರಚನಾ ಪ್ರತಿಭೆ-ವ್ಯಾಸರಾಯರ ಪ್ರಿಯಶಿಷ್ಯರಲ್ಲಿ ಒಬ್ಬರಾಗುವ ಯೋಗ್ಯತೆಯನ್ನು ಗಳಿಸಿಕೊಂಡಿದ್ದರು. `ಇವಗೆ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ' ಎಂದು ವ್ಯಾಸತೀರ್ಥರೇ ಹೇಳುವ ಎತ್ತರಕ್ಕೆ ಬೆಳೆದರು. ಪಾಳೇಗಾರರಾಗಿದ್ದ ಕನಕದಾಸರು ಮನಪರಿವರ್ತನೆಗೊಂಡು ಹರಿದಾಸರಾದವರು. ಈ ಸಂಕಲನ ಕನಕದಾಸರ ಎಲ್ಲಾ ಪ್ರಕಟಿತ ಕೀರ್ತನೆಗಳ ಶುದ್ಧ ಪಾಠದ ಸಂಗ್ರಹವಾಗಿದೆ.

ಸಂ: ಹೊ.ರಾ. ಸತ್ಯನಾರಾಯಣರಾವ್

16 other products in the same category:

Product added to compare.